ಪ್ರಧಾನ ಸುದ್ದಿ

ನವದೆಹಲಿ,ಮಾ.೨೬: ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಪ್ರಮುಖ ತೈಲ ಮಾರ್ಗವಾದ ಹೋರ್ಮುಜ್ ಜಲಸಂಧಿಯಲ್ಲಿ ಭಾಗಶಃ ಸಡಿಲಿಕೆ ಮಾಡಿರುವುದಾಗಿ ಇರಾನ್ ಘೋಷಿಸಿದೆ.ಭಾರತ ಸೇರಿದಂತೆ ಐದು ಸ್ನೇಹ ರಾಷ್ಟ್ರಗಳ ಹಡಗುಗಳಿಗೆ ನಿರ್ಬಂಧವಿಲ್ಲದೆ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ...

ಬಸ್ ನದಿಗೆ ಬಿದ್ದು: 23 ಮಂದಿ ಸಾವು

0
ಢಾಕಾ, ಮಾ,26:- ಬಾಂಗ್ಲಾದೇಶದ ರಾಜ್‍ಬರಿಯ ದೌಲತ್ಡಿಯಾದಲ್ಲಿ ಢಾಕಾಗೆ ಹೋಗುತ್ತಿದ್ದ ಪ್ರಯಾಣಿಕರ ಬಸ್ ಪದ್ಮಾ ನದಿಗೆ ಬಿದ್ದು ಕನಿಷ್ಠ 23 ಜನರು ಸಾವನ್ನಪ್ಪಿದ್ದು, ಹಲವರು ಕಾಣೆಯಾಗಿರುವ ಘಟನೆ ನಡೆದಿದೆ.ಸವಾಲಿನ ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದರಿಂದ...

ಸಂಜೆವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಸಂಪರ್ಕದಲ್ಲಿರಿ

99,345FansLike
204,412FollowersFollow
3,695FollowersFollow
9,196SubscribersSubscribe

ಸೇಡಂ:ವಿಶ್ವ ಬಾಯಿ ಆರೋಗ್ಯ ದಿನಾಚರಣೆ

0
ಕಲಬುರಗಿ,ಮಾ.26-ಜಿಲ್ಲಾಆಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಮಿಷನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಆರ್ ಸಿ ಹೆಚ್ ಕಾರ್ಯಾಲಯ ಮತ್ತು ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ (ಎನ್‍ಓಹೆಚ್‍ಪಿ), ಸರಕಾರಿ...

Sanjevani Youtube Channel