ಪ್ರಧಾನ ಸುದ್ದಿ

ವಾಷಿಂಗ್ಟನ್, ಮಾ.೨೫- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಇರಾನ್‌ನೊಂದಿಗೆ ೧೫ ಅಂಶಗಳ ಶಾಂತಿ ಯೋಜನೆ ಪ್ರಸ್ತಾಪ ಮಾಡಿದ್ದು ಒಂದು ತಿಂಗಳ ಕದನ ವಿರಾಮ ಪ್ರಕಟಿಸಿದ್ದು ಇರಾನ್...

ಸ್ಥಳೀಯ ಪತ್ರಕರ್ತರ ಕಾರ್ಯಕ್ಷಮತೆ ಹೆಚ್ಚಾಗಲಿ

0
ರಾಯಚೂರು.ಮಾ.25-ವರದಿಗಾರಿಕೆ, ಸಂಪಾದಕೀಯ ಬರೆಹ, ಪತ್ರಿಕೋದ್ಯಮದ ಪ್ರಾಥಮಿಕ ಹಂತದ ತಿಳಿವಳಿಕೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ತಾಲೂಕು ಮಟ್ಟದಲ್ಲಿನ ಪತ್ರಕರ್ತರಿಗೆ ತಿಳಿವಳಿಕೆಯ ಕಾರ್ಯಕ್ಷಮತೆ, ಕಾರ್ಯದಕ್ಷತೆ ಹೆಚ್ಚಿಸುವ ದಿಶೆಯಲ್ಲಿ ಕಾರ್ಯಕ್ರಮಗಳನ್ನು, ಕಾರ್ಯಗಾರಗಳನ್ನು ರೂಪಿಸಬೇಕಿದೆ ಎಂದು ಜಿಲ್ಲಾಧಿಕಾರಿಗಳಾದ...

ಸಂಜೆವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಸಂಪರ್ಕದಲ್ಲಿರಿ

99,331FansLike
204,404FollowersFollow
3,695FollowersFollow
9,196SubscribersSubscribe

ವಿಕಲಚೇತನರಿಗೆ ವ್ಹೀಲ್‌ಚೇರ್ ವಿತರಣೆ

0
ಚಿಂಚೋಳಿ,ಮಾ.೨೬-ಪಟ್ಟಣದ ಕೃಷ್ಣ ಭೀಮಾ ಸಮೃದ್ಧಿ ಲೋಕಲ್ ಏರಿಯಾ ಬ್ಯಾಂಕನ ಅSಖ ಚಟುವಟಿಕೆ ಸಾಮಾಜಿಕ ಜವಾಬ್ದಾರಿ ಚಟುವಟಿಕೆಯ ಭಾಗವಾಗಿ ಅಂಗವಿಕಲರಿಗೆ ಪ್ರಾಸ್ಥೆಟಿಕ್ ಅಂಗಗಳನ್ನು ದಾನ ಮಾಡುವುದು ಸಹಾಯಕ ಸಾಧನಗಳು ವೀಲ್‌ಚೇರ್, ಕ್ರಷ್ ಪ್ರಾಸ್ಥೆಟಿಕ್ ಕಾಲುಗಳು...

Sanjevani Youtube Channel