ಚಿತ್ರಕಲಾ ಪರಿಷತ್ತಿನ ರಸ್ತೆಯ ಇಕ್ಕೆಲಗಳಲ್ಲಿ ಅನಾವರಣಗೊಂಡ ಕಲಾ ಲೋಕ
ಬೆಂಗಳೂರು, ಜ. ೪- ಬೆಂಗಳೂರಿನ ಚಿತ್ರಕಲಾ ಪರಿಷತ್ನ ಆವರಣ ಮತ್ತು ಸುತ್ತಲಿನ ರಸ್ತೆಗಳಲ್ಲಿ ಕಲಾ ಲೋಕವೇ ಅನಾವರಣಗೊಂಡಿದ್ದು, ದೇಶ-ವಿದೇಶಗಳ ಸಾವಿರಾರು ಕಲಾವಿದರ ಚಿತ್ರಕೃತಿಗಳು ಚಿತ್ರಾಸಕ್ತರ ಮನಸೂರೆಗೊಂಡಿವೆ.ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ೨೩ನೇ ಚಿತ್ರಸಂತೆ ಇಂದು...
ಹಿರೇಸಾವಳಗಿ: ಮಕರ ಸಂಕ್ರಮಣ ಪಾದಯಾತ್ರೆ ಜಾತ್ರಾ ಮಹೋತ್ಸವ
ಕಲಬುರಗಿ,ಜ.4-ತಾಲ್ಲೂಕಿನ ಹಿರೇಸಾವಳಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಗದ್ಗುರು ಶಿವಲಿಂಗೇಶ್ವರರ ಮಕರ ಸಂಕ್ರಮಣ ಪಾದಯಾತ್ರೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುವುದು.ಜಾತ್ರಾ ಮಹೋತ್ಸವದ ಅಂಗವಾಗಿ ಜ.15 ರಂದು ರಾತ್ರಿ 7 ಗಂಟೆಗೆ...




































































