ಬೆಂಗಳೂರು ಗ್ಯಾಲರಿ

0
ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರ ಆರ್.ಟಿ. ನಗರ ಹೆಚ್.ಎಂ.ಟಿ. ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ನಿಗಮ ಮಂಡಳಿಯಿಂದ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ಶಾಸಕ ಭೈರತಿ ಸುರೇಶ್‌ರವರು ಆದೇಶ ಪ್ರತಿ ಹಾಗೂ ಸವಲತ್ತುಗಳನ್ನು ವಿತರಣೆ...

0
ಪುಲಕೇಶಿ ನಗರ ಕ್ಷೇತ್ರ ವ್ಯಾಪ್ತಿಯ ಸುಜಾನ್ ನಗರದಲ್ಲಿ ನಿರ್ಮಾಣಗೊಳ್ಳಲಿರುವ ೧೦೦ ಒಂಟಿ ಮನೆ ಕಾಮಗಾರಿಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿರವರು ಗುದ್ದಲಿ ಪೂಜೆ ನೇರವೇರಿಸಿದರು. ಸ್ಥಳೀಯ ಕಾಂಗ್ರೆಸ್ ಮುಖಂಡರು ಇದ್ದಾರೆ.

0
ನವದೆಹಲಿಯಿಂದ ಇಂದು ನಗರದ ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಸ್ವಾಗತಿಸಿದರು.

ರಾಯಚೂರು ಗ್ಯಾಲರಿ

ಕಲಬುರಗಿ ಗ್ಯಾಲರಿ

ಬಳ್ಳಾರಿ ಗ್ಯಾಲರಿ

ಮೈಸೂರು ಗ್ಯಾಲರಿ

ಹುಬ್ಬಳ್ಳಿ ಗ್ಯಾಲರಿ

0
ನಗರದ ವಾರ್ಡ ನಂ. 68 ರಲ್ಲಿ ಶಾಲಾ ಮಕ್ಕಳಿಗೆ ಶ್ರೀ ವೆಂಕಟೇಶ ಮೇಸ್ತ್ರೀ ಅಭಿಮಾನಿಗಳ ಬಳಗದಿಂದ ಉಚಿತ ನೋಟಬುಕ್, ಪೆನ್ಸಿಲ್ ಕಿಟ್ ವಿತರಿಸಲಾಯಿತು. ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಿಕಾ ವೆಂಕಟೇಶ ಮೇಸ್ತ್ರಿ, ಅನುರಾಧಾ...

0
ಭಗತ್ ಸಿಂಗ್ ಹುತಾತ್ಮ ದಿನಾಚರಣೆಯ ಅಂಗವಾಗಿ ಹುಬ್ಬಳ್ಳಿಯ ಮಧುರಾ ಕಾಲೋನಿಯಲ್ಲಿನ ಭಗತ್ ಸಿಂಗ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ವಿಕಾಸ ಸೊಪ್ಪಿನ, ಕಿಶೋರ್ ಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ ಹಾಗೂ ಶ್ರಿರಂಗ ಮುತಾಲಿಕದೇಸಾಯಿ ಮುಂತಾದವರು ಇದ್ದರು.

0
ಯುಗಾದಿ ಮಹೋತ್ಸವದ ಅಂಗವಾಗಿ ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣದ ಶ್ರೀ ಮಾರುತಿ ದೇವರ ದೇವಸ್ಥಾನದ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ರಥಕ್ಕೆ ಹಣ್ಣು, ಉತ್ತತ್ತಿ ಎಸೆದು ಕೃತಾರ್ಥರಾದರು.

ವೀಡಿಯೊ ಗ್ಯಾಲರಿ

ರಾಷ್ಟ್ರೀಯ ಗ್ಯಾಲರಿ