ಮಹದೇವಪುರ ಕ್ಷೇತ್ರದ ಕಿತ್ತಗನೂರು ಪಂಚಾಯತಿ ಹಾಗೂ ಶಿಶುಮಂದಿರದ ಶಾಲಾಮಕ್ಕಳಿಂದ ಕಿತ್ತಗನೂರು ಕೆರೆ ಸ್ವಚ್ಛತೆ ಮಾಡಲಾಯಿತು. ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆ.ವಿ.ನಾಗರಾಜ್, ಪಿಡಿಓ ನರ್ಮದಾ, ಅಧಿಕಾರಿಗಳಾದ ರಾಮಮೂರ್ತಿ, ಮಂಜುನಾಥ ಇದ್ದರು.
ಮಹದೇವಪುರ ಕ್ಷೇತ್ರದ ಕಿತ್ತಗನೂರು ಪಂಚಾಯತಿ ಹಾಗೂ ಶಿಶುಮಂದಿರದ ಶಾಲಾಮಕ್ಕಳಿಂದ ಕಿತ್ತಗನೂರು ಕೆರೆ ಸ್ವಚ್ಛತೆ ಮಾಡಲಾಯಿತು. ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆ.ವಿ.ನಾಗರಾಜ್, ಪಿಡಿಓ ನರ್ಮದಾ, ಅಧಿಕಾರಿಗಳಾದ ರಾಮಮೂರ್ತಿ, ಮಂಜುನಾಥ ಇದ್ದರು.