ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಸೇವಾ ಪಾಕ್ಷಿಕದಡಿಯಲ್ಲಿ ಬಿಜೆಪಿ ಅಸಂಘಟಿತ ಕಾಮಿ9ಕ ಪ್ರಕೋಷ್ಟದಿಂದ ಅಕ್ಷಯ ಕಾಲೋನಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.ಈ ಸಂದಭ9ದಲ್ಲಿ ಪ್ರಕೋಷ್ಟದ ರಾಜ್ಯ ಸಹಸಂಚಾಲಕರಾದ ವೀರೇಶ ಸಂಗಳದ,ರಾಜ್ಯ ಸಮಿತಿ ಸದಸ್ಯರಾದ ರಾಮಣ್ಣ ಬಡಿಗೇರ,ಜಿಲ್ಲಾ ಸಂಚಾಲಕರಾದ ಬಲಭೀಮ ಪೆÇೀದ್ದಾರ,ಸಹಸಂಚಾಲಕರಾದ ಗುರು ಮೈಲಿ,ಎಸ್. ಎ. ಕೋರಿ,ಸಿದ್ದೇಶ ಕಬಾಡದ,ವಿದ್ಯಾ ನರಸಪ್ಪನವರ,ಲೀಲಾವತಿ ಪಾಸ್ತೆ ಭಾಗವಹಿಸಿದ್ದರು.