ನಗರದ ಚಿತ್ರಕಲಾ ಪರಿಷತ್ನಲ್ಲಿ ಟಿ. ಕೆಂಪಣ್ಣ ಅವರು ಸೆರೆ ಹಿಡಿದಿರುವ ೪ನೇ ಶತಮಾನದಿಂದ ೧೭ನೇ ಶತಮಾನದವರೆಗಿನ ಕರ್ನಾಟಕದ ಪ್ರಾಚೀನ ದೇವಾಲಯಗಳ ಚಿತ್ರ ಪ್ರದರ್ಶನವನ್ನು ಐಎಎಸ್ ಅಧಿಕಾರಿ ಜಯರಾಂ ರಾಯಪೂರರವರು ಉದ್ಘಾಟಿಸಿದರು. ಪರಿಷತ್ನ ಕಾರ್ಯದರ್ಶಿ ಟಿ.ಎಲ್. ಪ್ರಭಾಕರ್ ಇದ್ದಾರೆ.
ನಗರದ ಚಿತ್ರಕಲಾ ಪರಿಷತ್ನಲ್ಲಿ ಟಿ. ಕೆಂಪಣ್ಣ ಅವರು ಸೆರೆ ಹಿಡಿದಿರುವ ೪ನೇ ಶತಮಾನದಿಂದ ೧೭ನೇ ಶತಮಾನದವರೆಗಿನ ಕರ್ನಾಟಕದ ಪ್ರಾಚೀನ ದೇವಾಲಯಗಳ ಚಿತ್ರ ಪ್ರದರ್ಶನವನ್ನು ಐಎಎಸ್ ಅಧಿಕಾರಿ ಜಯರಾಂ ರಾಯಪೂರರವರು ಉದ್ಘಾಟಿಸಿದರು. ಪರಿಷತ್ನ ಕಾರ್ಯದರ್ಶಿ ಟಿ.ಎಲ್. ಪ್ರಭಾಕರ್ ಇದ್ದಾರೆ.