ನಗರದ ರುಕ್ಮಿಣಿ ನಗರದ ಶ್ರೀಕಾಂತ್ ರಾವ್ ಅಲಕಾನಂದ ನಿವಾಸದಲ್ಲಿ ಚಂದ್ರಯಾನ ರಾಕೆಟ್‌ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶಿಷ್ಟ ರೀತಿಯಲ್ಲಿ ಗಣೇಶೋತ್ಸವ ಆಚರಿಸಿದರು.