
ಆಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಇಂದು ನಗರದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಏರ್ಪಡಿಸಿದ್ದ ಪಿ. ಮಲ್ಲಿಕಾರ್ಜುನಪ್ಪರವರ ‘ಬೆಳಕಿನೆಡೆಗೆ’ ಕವನ ಸಂಕಲವನ್ನು ಕಸಾಪ ಮಾಜಿ ಅಧ್ಯಕ್ಷ ಡಾ. ಮನುಬಳಿಗಾರ್ ಬಿಡುಗಡೆ ಮಾಡಿದರು. ಹಿರಿಯ ಪತ್ರಕರ್ತ ಡಾ. ಪದ್ಮರಾಜ ದಂಡಾವತಿ, ಟಿ. ಸತೀಶ್ ಜವರೇಗೌಡ, ಪಿ. ಮಲ್ಲಿಕಾರ್ಜುನಪ್ಪ, ಶಿಲ್ಪಭಾಸ್ಕರ್ ಇದ್ದಾರೆ.