ಹುಬ್ಬಳ್ಳಿಯ ಅಲ್ತಾಫ್ ನಗರದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಿಸಲಾಯಿತು. ಮಾಜಿ ಕಾಪೆರ್Çೀರೇಟರ್ ಅಲ್ತಾಫ್ ನವಾಜ್ ಕಿತ್ತೂರು, ಮೈನೋದ್ದೀನ್ ಮುಲ್ಲಾ, ಎಚ್.ಎಂ.ಫಾತಿಮಾ ಕಡ್ಪಿ, ಫರೀದಾ ಸರಗಿರೋ, ಎಂ.ಎಫ್.ಖತೀಬ್, ಮೀರಾ ಕುಲಕರ್ಣಿ, ಅಬ್ದುಲ್ ಲಂಗೋಟಿ, ದಾದಾಪೀರ್ ಮಿಯಾನವರ್ ಮತ್ತಿತರರು ಉಪಸ್ಥಿತರಿದ್ದರು.