
ಹುಬ್ಬಳ್ಳಿಯ ಶ್ರೀ ವಜ್ರದುರ್ಗಾ ಷಣ್ಮುಖ ದೇವಸ್ಥಾನಂ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ನಗರದ ನೃಪತುಂಗ ಬೆಟ್ಟದಲ್ಲಿರುವ ಶ್ರೀ ವಜ್ರದುರ್ಗಾ ಷಣ್ಮುಖ ದೇವಸ್ಥಾನದ 45 ನೇ ಜಾತ್ರಾಮಹೋತ್ಸವವನ್ನು ಆಚರಿಸಲಾಯಿತು. ರಮೇಶ್, ರಾಘವೇಂದ್ರ, ರಂಗನಾಥ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಹುಬ್ಬಳ್ಳಿಯ ಶ್ರೀ ವಜ್ರದುರ್ಗಾ ಷಣ್ಮುಖ ದೇವಸ್ಥಾನಂ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ನಗರದ ನೃಪತುಂಗ ಬೆಟ್ಟದಲ್ಲಿರುವ ಶ್ರೀ ವಜ್ರದುರ್ಗಾ ಷಣ್ಮುಖ ದೇವಸ್ಥಾನದ 45 ನೇ ಜಾತ್ರಾಮಹೋತ್ಸವವನ್ನು ಆಚರಿಸಲಾಯಿತು. ರಮೇಶ್, ರಾಘವೇಂದ್ರ, ರಂಗನಾಥ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.