
ಅಖಿಲ ಭಾರತೀಯ ಓಸ್ವಾಲ್ ಪರಿಷದ್ ವತಿಯಿಂದ ಇಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ರವರು ಉದ್ಘಾಟಿಸಿದರು. ಅಶೋಕ್ ಕುಮಾರ್, ಕಮಲ್, ರಾಯ್ಚಂದ್ರ ಖಟ್ಟರ್, ಅಶೋಕ್ ನಾಗೋರಿ, ವಿಜಯಕುಮಾರ್ ಸುರಾನಾ ಉಪಸ್ಥಿತರಿದ್ದರು.
ಅಖಿಲ ಭಾರತೀಯ ಓಸ್ವಾಲ್ ಪರಿಷದ್ ವತಿಯಿಂದ ಇಂದು ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭವನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ರವರು ಉದ್ಘಾಟಿಸಿದರು. ಅಶೋಕ್ ಕುಮಾರ್, ಕಮಲ್, ರಾಯ್ಚಂದ್ರ ಖಟ್ಟರ್, ಅಶೋಕ್ ನಾಗೋರಿ, ವಿಜಯಕುಮಾರ್ ಸುರಾನಾ ಉಪಸ್ಥಿತರಿದ್ದರು.