ವಿಧಾನಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿಯವರು ವಿಧಾನಸೌಧದ ಕೊಠಡಿಯಲ್ಲಿ ಪೂಜೆ ನೆರವೇರಿಸಿದರು. ಅರ್ಚಕ ಕೆ.ಎಸ್.ಎನ್. ದೀಕ್ಷಿತ್ರವರು ಪೂಜೆ ನಡೆಸಿದರು. ಹಲವಾರು ಗಣ್ಯರು ಭಾಗವಹಿಸಿ ಲಮಾಣಿಯವರಿಗೆ ಶುಭಾಶಯ ಕೋರಿದರು.
ವಿಧಾನಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿಯವರು ವಿಧಾನಸೌಧದ ಕೊಠಡಿಯಲ್ಲಿ ಪೂಜೆ ನೆರವೇರಿಸಿದರು. ಅರ್ಚಕ ಕೆ.ಎಸ್.ಎನ್. ದೀಕ್ಷಿತ್ರವರು ಪೂಜೆ ನಡೆಸಿದರು. ಹಲವಾರು ಗಣ್ಯರು ಭಾಗವಹಿಸಿ ಲಮಾಣಿಯವರಿಗೆ ಶುಭಾಶಯ ಕೋರಿದರು.