ನಗರದ ವೀರಣ್ಣ ಹೂಲಿಯವರಿಗೆ ಬಾಬಾ ಜುವೇಲರಿ ವಕ್ರ್ಸ್, ಸರಾಫ ಗಟ್ಟಿ ಗಣೇಶೋತ್ಸವ ಮಂಡಳದ ವತಿಯಿಂದ ನೆನಪಿನ ಕಾಣಿಕೆ ಕೊಟ್ಟು ಸತ್ಕರಿಸಲಾಯಿತು. ಸಂತೋಷ ಪಾಲಂಕರ, ಸುರೇಂದ್ರ ಕಾಂಬಳೆ, ಮಹಂತೇಶ, ಸಂತೋಷ ಶೇಟ್, ಪವನ ಉಪಸ್ಥಿತರಿದ್ದರು.
ನಗರದ ವೀರಣ್ಣ ಹೂಲಿಯವರಿಗೆ ಬಾಬಾ ಜುವೇಲರಿ ವಕ್ರ್ಸ್, ಸರಾಫ ಗಟ್ಟಿ ಗಣೇಶೋತ್ಸವ ಮಂಡಳದ ವತಿಯಿಂದ ನೆನಪಿನ ಕಾಣಿಕೆ ಕೊಟ್ಟು ಸತ್ಕರಿಸಲಾಯಿತು. ಸಂತೋಷ ಪಾಲಂಕರ, ಸುರೇಂದ್ರ ಕಾಂಬಳೆ, ಮಹಂತೇಶ, ಸಂತೋಷ ಶೇಟ್, ಪವನ ಉಪಸ್ಥಿತರಿದ್ದರು.