ಲಯನ್ಸ್ ಸಮಸ್ತ ಮೆಟ್ರೋ ಹಾಗೂ ಎಂ.ಇ.ಎಸ್. ಕಾಲೇಜು ವತಿಯಿಂದ ಇಂದು ನಡೆದ ರಕ್ತದಾನ ಶಿಬಿರವನ್ನು ಲಯನ್ಸ್ ಕ್ಲಬ್ ನ ಆಕಾಶ್ ಎ. ಸುವರ್ಣ ಉದ್ಘಾಟಿಸಿದರು. ಪ್ರಾಂಶುಪಾಲ ಡಾ. ಡಿ. ಉಷಾರಾಣಿ, ಬೆರ್ನಾಡ್ಚೆಟ್ಟಿ, ರಾಜು ಚಂದ್ರಶೇಖರ್, ಸಿ.ಕೆ. ರಮೇಶ್, ಶಿವಪ್ರಕಾಶ್, ರಮೇಶ್ ಬಂಗೇರ, ಮತ್ತಿತರರು ಇದ್ದಾರೆ.
ಲಯನ್ಸ್ ಸಮಸ್ತ ಮೆಟ್ರೋ ಹಾಗೂ ಎಂ.ಇ.ಎಸ್. ಕಾಲೇಜು ವತಿಯಿಂದ ಇಂದು ನಡೆದ ರಕ್ತದಾನ ಶಿಬಿರವನ್ನು ಲಯನ್ಸ್ ಕ್ಲಬ್ ನ ಆಕಾಶ್ ಎ. ಸುವರ್ಣ ಉದ್ಘಾಟಿಸಿದರು. ಪ್ರಾಂಶುಪಾಲ ಡಾ. ಡಿ. ಉಷಾರಾಣಿ, ಬೆರ್ನಾಡ್ಚೆಟ್ಟಿ, ರಾಜು ಚಂದ್ರಶೇಖರ್, ಸಿ.ಕೆ. ರಮೇಶ್, ಶಿವಪ್ರಕಾಶ್, ರಮೇಶ್ ಬಂಗೇರ, ಮತ್ತಿತರರು ಇದ್ದಾರೆ.