
ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ರವರಿಗೆ ಎಐಸಿಸಿ ಎಸ್ಸಿ ಮತ್ತು ವಿಭಾಗದ ಛೇರ್ಮನ್ ರಾಜೇಶ್ ಲಿಲೋಥಿಯಾ ಮತ್ತು ಕಾಂಗ್ರೆಸ್ ಮುಖಂಡ, ಕ್ರಿಸ್ಗ್ರೂಪ್ನ ಛೇರ್ಮನ್ ಡಾ. ರಾಬರ್ಟ್ ಕ್ರಿಸ್ಟೋಫರ್ರವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ರವರಿಗೆ ಎಐಸಿಸಿ ಎಸ್ಸಿ ಮತ್ತು ವಿಭಾಗದ ಛೇರ್ಮನ್ ರಾಜೇಶ್ ಲಿಲೋಥಿಯಾ ಮತ್ತು ಕಾಂಗ್ರೆಸ್ ಮುಖಂಡ, ಕ್ರಿಸ್ಗ್ರೂಪ್ನ ಛೇರ್ಮನ್ ಡಾ. ರಾಬರ್ಟ್ ಕ್ರಿಸ್ಟೋಫರ್ರವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.