ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ಪರವಾಗಿ ಕೇಂದ್ರ ಸಚಿವ ಕಿಶನ್‌ರೆಡ್ಡಿರವರು ಕ್ಷೇತ್ರದ ವಿವಿಧ ಕಡೆ ಸಂಚರಿಸಿ ಮತಯಾಚನೆ ಮಾಡಿದರು. ಮಾಜಿ ಬಿಬಿಎಂಪಿ ಅಧ್ಯಕ್ಷ ಗಣೇಶ್‌ರಾವ್ ಮಾನೆ, ಹೆಬ್ಬಾಳದ ಮಂಡಲ ಅಧ್ಯಕ್ಷ ಮಹೇಶ್ ಮತ್ತಿತರ ಮುಖಂಡರು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.