
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮನಾಭರೆಡ್ಡಿರವರು ಇಂದು ಕಾಚಕರನಹಳ್ಳಿ ವಾಡ್- ೨೯ರಲ್ಲಿ ಹಳೇ ಊರು, ಅಜ್ಮಲ್ ಲೇ ಔಟ್, ರಾಮಯ್ಯ ಲೇ ಔಟ್ಗಳಲ್ಲಿ ಮತಯಾಚನೆ ಮಾಡಿದರು. ಪಕ್ಷದ ಮುಖಂಡರಾದ ಎಂ.ಎನ್. ರೆಡ್ಡಿ, ಕೆ.ಸಿ. ಮೂರ್ತಿ, ರಾಜಣ್ಣ, ಮುನಿರಾಜು, ಮತ್ತಿತರರು ಇದ್ದಾರೆ.
ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮನಾಭರೆಡ್ಡಿರವರು ಇಂದು ಕಾಚಕರನಹಳ್ಳಿ ವಾಡ್- ೨೯ರಲ್ಲಿ ಹಳೇ ಊರು, ಅಜ್ಮಲ್ ಲೇ ಔಟ್, ರಾಮಯ್ಯ ಲೇ ಔಟ್ಗಳಲ್ಲಿ ಮತಯಾಚನೆ ಮಾಡಿದರು. ಪಕ್ಷದ ಮುಖಂಡರಾದ ಎಂ.ಎನ್. ರೆಡ್ಡಿ, ಕೆ.ಸಿ. ಮೂರ್ತಿ, ರಾಜಣ್ಣ, ಮುನಿರಾಜು, ಮತ್ತಿತರರು ಇದ್ದಾರೆ.