
ನಗರದ ಮಂಗಳವಾರ ಪೇಟದಲ್ಲಿ ಪಿಸಿ ಜಾಬಿನರಿಂದ ಪ್ರಾರಂಭಿತ ಶ್ರೀ ಬಸವ ಜಯಂತಿಯ ಜೋಡು ತೇರಿನ ಜಾತ್ರೆ ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು, ರುದ್ರಾಕ್ಷಿಮಠ, ಹುಬ್ಬಳ್ಳಿ ಇವರ ಸಾನಿಧ್ಯದಲ್ಲಿ ಘಂಟಿಕೇರಿ ಬಯಲಿನಲ್ಲಿ ಗುರುಹಿರಿಯರು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನಗರದ ಮಂಗಳವಾರ ಪೇಟದಲ್ಲಿ ಪಿಸಿ ಜಾಬಿನರಿಂದ ಪ್ರಾರಂಭಿತ ಶ್ರೀ ಬಸವ ಜಯಂತಿಯ ಜೋಡು ತೇರಿನ ಜಾತ್ರೆ ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮಿಗಳು, ರುದ್ರಾಕ್ಷಿಮಠ, ಹುಬ್ಬಳ್ಳಿ ಇವರ ಸಾನಿಧ್ಯದಲ್ಲಿ ಘಂಟಿಕೇರಿ ಬಯಲಿನಲ್ಲಿ ಗುರುಹಿರಿಯರು ಹಾಗೂ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.