
ಐತಿಹಾಸಿಕ ಬೆಂಗಳೂರು ಕರಗದ ಪ್ರಯುಕ್ತ ಸುಮಾರು ೧೦೧ ಪಲ್ಲಕ್ಕಿಯ ತೇರುಗಳು ಇಂದು ನಗರದ ಕೆ.ಆರ್. ಮಾರುಕಟ್ಟೆಗೆ ಆಗಮಿಸಿ ಮೆರವಣಿಗೆ ನಡೆಸಿದವು. ನೂರಾರು ಮಂದಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಐತಿಹಾಸಿಕ ಬೆಂಗಳೂರು ಕರಗದ ಪ್ರಯುಕ್ತ ಸುಮಾರು ೧೦೧ ಪಲ್ಲಕ್ಕಿಯ ತೇರುಗಳು ಇಂದು ನಗರದ ಕೆ.ಆರ್. ಮಾರುಕಟ್ಟೆಗೆ ಆಗಮಿಸಿ ಮೆರವಣಿಗೆ ನಡೆಸಿದವು. ನೂರಾರು ಮಂದಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.