ನಗರದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ, ದುರ್ಗಾಷ್ಟಮಿ ವ ಶ್ರೀ ಅಂಬಾಭವಾನಿ ಮಾತೆಯ ಜನ್ಮೋತ್ಸವ ನಿಮಿತ್ಯ, ಶ್ರೀ ದೇವಿ ತುಳಜಾಭವಾನಿ ಮಾತೆಗೆ ತೊಟ್ಟಿಲೋತ್ಸವ ಸಮಾರಂಭ ಜರುಗಿತು. ಸಂಸ್ಥೆಯ ಚೀಫ್ ಟ್ರಸ್ಟಿಗಳಾದ ಸತೀಶ ಜಿ. ಮೇಹರವಾಡೆ, ಕೆ. ಪಿ. ಪೂಜಾರಿ, ಭಾಸ್ಕರ ಎನ್. ಜಿತೂರಿ, ಶ್ರೀಕಾಂತ ಆರ್. ಹಬೀಬ, ಟಿ.ವಿ. ಪೂಜಾರಿ, ನೀಲಕಂಠ ಪಿ. ಜಡಿ, ರಂಗಾ ಬದ್ದಿ, ನಾಗೇಶ ಪಿ. ಕಲಬುರ್ಗಿ, ರಾಜು ಧರ್ಮದಾಸ, ನಾರಾಯಣಸಾ ಎಲ್. ಜಿತೂರಿ, ಎಸ್. ಜೆ.ರಾಯಬಾಗಿ, ಪರಶುರಾಮ ಎಲ್. ಹಬೀಬ, ಕೆ. ವೈ. ಖೋಡೆ, ಪಿ. ವೈ. ಕಾಟಿಗರ, ಎನ್.ಎಂ.ಮೆಹರವಾಡೆ, ಅಶೋಕ ಮೇಹರವಾಡೆ, ಆನಂದ ಹಬೀಬ, ಅಂಬಾಸಾ ಹಬೀಬ ಭಕ್ತಾದಿಗಳು ಪಾಲ್ಗೊಂಡಿದ್ದರು.