ಕರ್ನಾಟಕ ವೀಡಿಯೊ ಜರ್ನಲಿಸ್ಟ್ ಅಸೋಸಿಯೇಟ್ಸ್ ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿಂದು ಆರೋಗ್ಯ ತಪಾಸಣಾ ಶಿಬಿರವನ್ನು ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಉದ್ಘಾಟಿಸಿದರು. ಲಹರಿ ವೇಲು, ನಟ ಪ್ರಜ್ವಲ್‌ದೇವರಾಜ್ ಮತ್ತಿತರರಿದ್ದಾರೆ.