
ಟಾಟಾ ಮಾರ್ಕೋಪೆÇೀಲೋ ಕಾರ್ಮಿಕರ ವರ್ಗಾವಣೆ ರದ್ದುಪಡಿಸಬೇಕು ಹಾಗೂ ಕಾರ್ಮಿಕ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಟಾಟಾ ಮಾರ್ಕೋಪೆÇೀಲೋ ಕಂಪನಿ ಕಾರ್ಮಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡ ಅರವಿಂದ್ ಏಗನಗೌಡರ, ಬಸವರಾಜ ಮಲಕಾರಿ, ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಭುವನಾ ಬಳ್ಳಾರಿ ಸೇರಿದಂತೆ ಟಾಟಾ ಮಾರ್ಕೋಪೆÇೀಲೋ ಕಂಪನಿ ಕಾರ್ಮಿಕರು ಇದ್ದರು.