
ಬೆಂಗಳೂರು ದಕ್ಷಿಣ ಜಿಲ್ಲೆಯ ಬನ್ನೇರುಘಟ್ಟದಲ್ಲಿ ಇಂದು ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಸಚಿವರಾದ ಆರ್. ಅಶೋಕ್, ಮುನಿರತ್ನ, ಶಾಸಕ ಎಂ. ಕೃಷ್ಣಪ್ಪ, ಪರಿಷತ್ ಸದಸ್ಯ ಛಲದಿಂದ ನಾರಾಯಣ ಸ್ವಾಮಿರವರಿಗೆ ಪಕ್ಷದ ಕಾರ್ಯಕರ್ತರು ಸೇಬಿನ ಹಾರ ಹಾಕಿ ಸ್ವಾಗತಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಬನ್ನೇರುಘಟ್ಟದಲ್ಲಿ ಇಂದು ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದ ಸಚಿವರಾದ ಆರ್. ಅಶೋಕ್, ಮುನಿರತ್ನ, ಶಾಸಕ ಎಂ. ಕೃಷ್ಣಪ್ಪ, ಪರಿಷತ್ ಸದಸ್ಯ ಛಲದಿಂದ ನಾರಾಯಣ ಸ್ವಾಮಿರವರಿಗೆ ಪಕ್ಷದ ಕಾರ್ಯಕರ್ತರು ಸೇಬಿನ ಹಾರ ಹಾಕಿ ಸ್ವಾಗತಿಸಿದರು.