
ಹುಬ್ಬಳ್ಳಿ ರಂಗ ಪಂಚಮಿ ಆಚರಣೆ ಮೂ.ಜ.ಗು ಸಾನಿಧ್ಯದಲ್ಲಿ ನಿರ್ಣಯ ಪ್ರತಿ ಸಲದಂತೆ ಈ ವರ್ಷವೂ ರಂಗ ಪಂಚಮಿಯನ್ನು ಶನಿವಾರ ದಿವಸ ದಿನಾಂಕ 11 ರಂದು ಆಚರಿಸಲು ಶ್ರೀ ಮೂರು ಸಾವಿರ ಮಠ ಶ್ರೀ ಗುರುಸಿದ್ದೇಶ್ವರ ರಾಜಯೋಗೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಿರ್ಣಯಿಸಲಾಯಿತು ತಿಥಿ ಲೋಪವಾಗಿ ದಿನಾಂಕ 12 ರಂದು ಪಂಚಮಿ ಇದ್ದು ಆದರೂ ನೂರಾರು ವರ್ಷಗಳ ಗಳಿಂದ ರಂಗ ಪಂಚಮಿಯನ್ನು ಹುಣ್ಣಿಮೆಯ ದಿನದಿಂದ ಐದನೇ ದಿನಕ್ಕೆ ಆಚರಿಸಲಾಗುತ್ತಿದ್ದು ಕಾರಣ ಈ ಸಲವು ಅದೇ ರೀತಿ ಆಚರಿಸಲು ಜಗದ್ಗುರುಗಳ ಸಾನಿಧ್ಯದಲ್ಲಿ ನಿರ್ಣಯಿಸಲಾಯಿತು. ಈ ಸಭೆ ಸಭೆಯಲ್ಲಿ ಪೆÇೀಲಿಸ್ ಇಲಾಖೆ ಸಹಾಯಕ ಆಯುಕ್ತರಾದ ಆರ್ ಕೆ ಪಾಟೀಲ್ ಘಂಟಿಕೆರಿ ಠಾಣೆಯ ಇನ್ಸ್ಪೆಕ್ಟರ್ ಬಿಎ ಜಾದವ್ ಕಸಬಾ ಪೆÇಲೀಸ್ ಠಾಣೆ ರಾಘವೇಂದ್ರ ಹಳ್ಳೂರ್ ಸಮಾಜದ ಮುಖಂಡರುಗಳಾದ ಶ್ರೀಮದ್ವೀರಶೈವ ಸದ್ಬೋಧನ ಸಂಸ್ಥೆ ಅಧ್ಯಕ್ಷರಾದ ಪ್ರಕಾಶ ಬೆಂಡಿಗೇರಿ ಹಳೇ ಹುಬ್ಬಳ್ಳಿಯ ಹಿರಿಯರಾದ ಶಿವಾನಂದ್ ಹೊಸೂರ್ ಜಿಎ ಚಿಕ್ಕ ಮಠ ಬಿಡ್ನಾಳದ ಈಶ್ವರಪ್ಪ ಅಂಚಟಗೇರಿ ವೇದಮೂರ್ತಿ ವೀರಯ್ಯ ಹಿರೇಮಠ ಶಂಬು ಲಕ್ಷ್ಮೇಶ್ವರ ಮಠ ಇತರರು ಉಪಸ್ಥಿತರಿದ್ದರು