ಚೈತನ್ಯಕ್ಕೆ ಯೋಗ ಮದ್ದು
ಕೊಲ್ಕತ್ತಾ, ಜೂ. ೨೧- ಯೋಗವು ಕೇವಲ ದೇಹವನ್ನು ಸದೃಢಗಳಿಸುವ ಸಾಧನಾವಲ್ಲ. ಆರೋಗ್ಯಕರ ಮತ್ತು ಚೈತನ್ಯಭರಿತ ವೃದ್ಧಾಪ್ಯಕ್ಕೆ ದಾರಿಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರಮೋದಿ ವರ್ಣಿಸಿದ್ದಾರೆ.೭೦ರ ವಯಸ್ಸಿನಲ್ಲಿ ೫೦ ವರ್ಷ ವಯಸ್ಸಿಗಿಂತ ಹೆಚ್ಚು ಆರೋಗ್ಯವಂತಾಗಿರಬೇಕು....
ಲಿಂಗರಾಜ ಅಪ್ಪ ಕಾಲೇಜಿನಲ್ಲಿ ಯೋಗ ದಿನಾಚರಣೆ
ಬೀದರ್: ಅಪ್ಪ ಕ್ಯಾಂಪಸ್ ಗೋರನಳ್ಳಿ ಬೀದರ್ ನಲ್ಲಿ ಲಿಂಗರಾಜ ಅಪ್ಪ ತಾಂತ್ರಿಕ ಮಹಾವಿದ್ಯಾಲಯ. ಚೆನ್ನಬಸಮ್ಮ ಬಿಸಿಎ ಬಿಕಾಂ. ಶರಣಬಸವೇಶ್ವರ ಪದವಿ ಪೂರ್ವ ಕಾಲೇಜ್. ಶರಣಬಸವ ಪಬ್ಲಿಕ್ ಸ್ಕೂಲ್. ಇವರ ಸಯುಕ್ತ ಆಶ್ರಯದಲ್ಲಿ 12ನೇ...











































































