
ಬೀದರ,ಮೇ 3: ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವ ಚಂಡಕಾಪುರ ಚೆಕ್ಪೆÇೀಸ್ಟ್ನಲ್ಲಿ ಮಂಗಳವಾರ ಪೊಲೀಸರು 20 ಲಕ್ಷ ರೂ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೀದರ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಕರ್ನಾಟಕ-ತೆಲಂಗಾಣ ಗಡಿಯ ಶಹಾಪುರ ಗೇಟ್ ಬಳಿ 4.13 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಬೀದರ,ಮೇ 3: ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿರುವ ಚಂಡಕಾಪುರ ಚೆಕ್ಪೆÇೀಸ್ಟ್ನಲ್ಲಿ ಮಂಗಳವಾರ ಪೊಲೀಸರು 20 ಲಕ್ಷ ರೂ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಬೀದರ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.
ಇಂದು ಬೆಳಗ್ಗೆ ಕರ್ನಾಟಕ-ತೆಲಂಗಾಣ ಗಡಿಯ ಶಹಾಪುರ ಗೇಟ್ ಬಳಿ 4.13 ಲಕ್ಷ ವಶಪಡಿಸಿಕೊಳ್ಳಲಾಗಿದೆ.