
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.05: ನಗರದ 20ನೇ ವಾರ್ಡ್ ನ ಪಟೆರಲ್ ನಗರ, ಹುಸೇನ್ ನಗರ ಮೊದಲಾದ ಪ್ರದೇಶಗಳಲ್ಲಿ ಇಂದು ನಗರದ ಶಾಶಕರಾದ ಜಿ. ಸೋಮಶೇಖರ ರೆಡ್ಡಿ ರವರ ನೇತೃತ್ವದಲ್ಲಿ ಬಿಜೆಪಿಗೆ ಮತ ನೀಡುವಂತೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯ್ತು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ ಮಾರುತಿ ಪ್ರಸಾದ್, ಮುಖಂಡರುಗಳಾದ ಕೃಷ್ಣ(ಕಿಟ್ಟಿ), ಶ್ರೀನಿವಾಸ ಮೋತ್ಕರ್, ರಾಜೇಶ್, ರಮೇಶ್, ಬಿ.ಎಸ್. ಪ್ರಭುಕುಮಾರ್ ಸ್ಥಳೀಯ ಅಬೇಕ ಮುಖಂಡರು ಪಾಲ್ಗೊಂಡಿದ್ದರು.