
ರಾಯಚೂರಿನ ಯರಮರಸ್ ವಿದ್ಯುತ್ ಘಟಕವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸನೇಯ (ರಾಯಚೂರು ಜಿಲ್ಲೆ) ರೈತರು ,ಮಹಿಳೆಯರು, ಇಂದು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ರಾಯಚೂರಿನ ಯರಮರಸ್ ವಿದ್ಯುತ್ ಘಟಕವನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸನೇಯ (ರಾಯಚೂರು ಜಿಲ್ಲೆ) ರೈತರು ,ಮಹಿಳೆಯರು, ಇಂದು ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.