
ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಅವರಿಗೆ ಎಲ್.ಕೆ.ಆರ್. ನಿವಾಸಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಕುವೆಂಪುನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎಲ್. ವೀರಣ್ಣ ಅವರುಗಳು ಪುಷ್ಪಗುಚ್ಛ ನೀಡಿ ಹೊಸವರ್ಷದ ಶುಭಾಶಯ ಕೋರಿದರು.
ಬ್ಯಾಟರಾಯನಪುರ ಕ್ಷೇತ್ರದ ಶಾಸಕ ಕೃಷ್ಣಬೈರೇಗೌಡ ಅವರಿಗೆ ಎಲ್.ಕೆ.ಆರ್. ನಿವಾಸಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು, ಕುವೆಂಪುನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಎಲ್. ವೀರಣ್ಣ ಅವರುಗಳು ಪುಷ್ಪಗುಚ್ಛ ನೀಡಿ ಹೊಸವರ್ಷದ ಶುಭಾಶಯ ಕೋರಿದರು.