
ಚಿಕ್ಕಪೇಟೆ ಕ್ಷೇತ್ರದ ನ್ಯಾಷನಲ್ ಕಾಲೇಜು ವೃತ್ತದಲ್ಲಿ ನವೀಕರಣಗೊಂಡಿರುವ ಕವಿ ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ಅವರ ಪುತ್ಥಳಿ, ಉದ್ಯಾನವನ ಅಭಿವೃದ್ಧಿಯನ್ನು ಶಾಸಕ ಡಾ. ಉದಯ ಬಿ. ಗರುಡಾಚಾರ್ ಉದ್ಘಾಟಿಸಿದರು. ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತಿತರರು ಇದ್ದಾರೆ.
ಚಿಕ್ಕಪೇಟೆ ಕ್ಷೇತ್ರದ ನ್ಯಾಷನಲ್ ಕಾಲೇಜು ವೃತ್ತದಲ್ಲಿ ನವೀಕರಣಗೊಂಡಿರುವ ಕವಿ ಆಚಾರ್ಯ ಬಿ.ಎಂ. ಶ್ರೀಕಂಠಯ್ಯ ಅವರ ಪುತ್ಥಳಿ, ಉದ್ಯಾನವನ ಅಭಿವೃದ್ಧಿಯನ್ನು ಶಾಸಕ ಡಾ. ಉದಯ ಬಿ. ಗರುಡಾಚಾರ್ ಉದ್ಘಾಟಿಸಿದರು. ಅಧ್ಯಕ್ಷ ಲಕ್ಷ್ಮೀನಾರಾಯಣ ಮತ್ತಿತರರು ಇದ್ದಾರೆ.