
ದತ್ತಜಯಂತಿ ಹಿನ್ನೆಲೆಯಲ್ಲಿ ದಾವಣಗೆರೆಯ ಜಯದೇವ ವೃತ್ತದಲ್ಲಿರುವ ದತ್ತಾತ್ರೇಯ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ,ಪಂಚಾಮೃತ ಅಭಿಷೇಕ ,ಕ್ಷೀರಾಭಿಷೇಕ ,ಶೋಡಷೋಪಚಾರ ಪೂಜೆಗಳು ನಡೆದವು. ಸರ್ವ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.
ದತ್ತಜಯಂತಿ ಹಿನ್ನೆಲೆಯಲ್ಲಿ ದಾವಣಗೆರೆಯ ಜಯದೇವ ವೃತ್ತದಲ್ಲಿರುವ ದತ್ತಾತ್ರೇಯ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ,ಪಂಚಾಮೃತ ಅಭಿಷೇಕ ,ಕ್ಷೀರಾಭಿಷೇಕ ,ಶೋಡಷೋಪಚಾರ ಪೂಜೆಗಳು ನಡೆದವು. ಸರ್ವ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.