ಪ್ರಚಲಿತ ಸುದ್ಧಿ
15 ದಾಖಲೆ ನೀಡಿದರೂ ಭಾರತೀಯತೆ ಸಾಬೀತು ವಿಫಲ
ನವದೆಹಲಿ,ಜು2:ತನಗೆ ಭಾರತೀಯ ಪೌರತ್ವ ಇದೆ ಎಂದು ಸಾಬೀತುಪಡಿಸಲು ಬರೊಬ್ಬರಿ 15 ಪ್ರಮುಖ ದಾಖಲೆಗಳನ್ನು ಒದಗಿಸಿದ್ದರೂ, ಅಸ್ಸಾಂನ ದಿನಗೂಲಿ ಕಾರ್ಮಿಕನೊಬ್ಬ ವಿದೇಶಿ ಪ್ರಜೆಯಾಗಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಈತನನ್ನು 'ವಿದೇಶಿಗ' ಎಂದು ಘೋಷಿಸಿದ್ದ ಫಾರಿನರ್ಸ್...
ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಎಂ. ವೀರಪ್ಪ ಮೊಯ್ಲಿ
ಧರ್ಮಸ್ಥಳ: ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹಾಗೂ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು ಗುರುವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು...





























































