ಮಾ ಇಂತಿ ಬಂಗಾರಂ ಭರ್ಜರಿ ಗಳಿಕೆ
ಹೈದರಾಬಾದ್, ಜು. 5-ಬಿ.ವಿ. ನಂದಿನಿ ರೆಡ್ಡಿ ನಿರ್ದೇಶನದ ಸಮಂತಾ ರುತ್ ಪ್ರಭು ಅವರ "ಮಾ ಇಂತಿ ಬಂಗಾರಂ" ಚಿತ್ರ ತೆಲುಗು ಚಿತ್ರರಂಗದಲ್ಲಿ ಪ್ರಮುಖ ಹಿಟ್ ಆಗಿ ಹೊರಹೊಮ್ಮಿದೆ. ಈ ಆಕ್ಷನ್-ಹಾಸ್ಯ ಚಿತ್ರ ಅವರ...
ಬೊಳೇಗಾಂವ ದೇವಸ್ಥಾನ ಲೋಕಾರ್ಪಣೆ: ತಾಳಿಕೋಟೆಯ ಬಾಲಶಿವಯೋಗಿ ಸಿದ್ದಲಿಂಗಶ್ರೀಗಳಿಗೆ ಆಹ್ವಾನ
ತಾಳಿಕೋಟೆ, ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬೊಳೇಗಾಂವ ಸುಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಭದ್ರಕಾಳಿ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಲೋಕಾರ್ಪಣೆ, ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ...






































































