ಹೂತಿಟ್ಟ ಶವ ತೆಗೆದು ಮರಣೋತ್ತರ ಪರೀಕ್ಷೆ

ಹುಮ್ನಾಬಾದ್ :ಜು.16: ತಾಲೂಕಿನ ಹುಡುಗಿ ಗ್ರಾಮದ ರವಿ ಮಾಣಿಕಪ್ಪ (33) ಡಾವಣಗಾವ ಅವಿವಾಹಿತ ವ್ಯಕ್ತಿ ಜನವರಿ 9ರಂದು ಹೊಲದ ನೀರಿನ ತೊಟ್ಟೆಯಲ್ಲಿ ತೊಟ್ಟಿಯಲ್ಲಿ ಬಿದ್ದಿದ್ದ. ಈ ವ್ಯಕ್ತಿಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಒಯ್ಯದಿದ್ದಾಗ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಮೃತನ ತಾಯಿ ಸರಸ್ವತಿ ಹುಮನಾಬಾದ ಪೆÇೀಲಿಸ ಠಾಣೆಗೆ ದೂರು ಸಲ್ಲಿಸಿ ನನ್ನಮಗನ ಸಾವು ಸಹಜ ಸಾವಲ್ಲಾ ಸಾವಿನಲ್ಲಿ ಸಂಶಯವಿದೆ. ಯಾರೊ ಕೊ¯ ನೀರನ ತೊಟ್ಟಿಯಲ್ಲಿ ಹಾಕಿರಬಹುದು ಎಂದು ಸಂಶಯ ವ್ಯಕ್ತಪಿಸಿ ಸಮಗ್ರ ತನಿಖೇಗೆಮ ಆಗ್ರಿಸಿದ್ದಳು ಜುಲೈ 15ರಂದು ತಹಶೀಲ್ದಾರ ಅಜೀಂ ಲಸ್ಕರ್ ಸಮ್ಮುಖದಲ್ಲಿ ಹೂತಿಟ್ಟ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಲಾಯಿತು ಹುಮನಾಬಾದ ಪೆÇೀಲಿಸ ಪಿ.ಎಸ್.ಐ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು.