ಜಿಲ್ಲೆದಾವಣಗೆರೆಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಗುರುಪೂರ್ಣಿಮೆಯನ್ನು ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಆಚರಿಸಲಾಯಿತು. ಪ್ರಧಾನ ಧರ್ಮದರ್ಶಿಗಳಾದ ಬಿ ಸಿ ಉಮಾಪತಿ ಹಾಗೂ ಸಮಾಜದ ಎಲ್ಲಾ ಘಟಕದವರು ಮತ್ತು ಮಹಿಳಾ ಘಟಕದ ಮಾತೆಯರು ಉಪಸ್ಥಿತರಿದ್ದರು. By Davangere_Newsroom - July 4, 2023 FacebookTwitterWhatsAppEmail