ಸೋಲಿಗೆ ಬಿಕ್ಕಿ ಬಿಕ್ಕಿ ಅತ್ತ ಅಭಿಮಾನಿಗಳು ಭಾವುಕರಾಗಿ ಕಣ್ಣೀರಿಟ್ಟ ಶ್ರೀರಾಮುಲು

ಬಳ್ಳಾರಿ: ತಾಲೂಕಿನ ಮೋಕಾ ಗ್ರಾಮದಲ್ಲಿ ಸೋಲಿನ ನಂತರ ಬಂದ ಬಿಜೆಪಿ ಮುಖಂಡನಿಗೆ ಅಭಿಮಾನಿಗಳಿಂದ ಕಣ್ಣೀರ ತರ್ಪಣ.