
ಕಾಳಗಿ.ಎ.24:ಕೊಡದೂರು ಗ್ರಾಮದಲ್ಲಿ ದಿನಾಂಕ 26/04/2023 ಕಂಠಿ ಬಸವೇಶ್ವರ ರಥೋತ್ಸವ ಮತ್ತು ದಿನಾಂಕ 27/04/2023 ಮರಗಮ್ಮ ತಾಯಿ ಗೊಂಬೆ ಮೆರವಣಿಗೆ ನಡೆಯುವ ಕಾರ್ಯ ವಾದ ಕುರಿತು ಕಾಳಗಿ ವೃತ ನೀರಿಕ್ಷಕರಾದ ವಿನಾಯಕ ರವರು ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಗ್ರಾಮದಲ್ಲಿ ಯಾವುದೇ ರೀತಿಯಲ್ಲಿ ಪ್ರಾಣಿ ಹಿಂಸೆಯನ್ನು ಮಾಡಬಾರದು ಓಂದು ವೇಳೆ ಪ್ರಾಣಿ ಹಿಂಸೆಯಾದಲ್ಲಿ ಪ್ರಾಣಿ ಹಿಂಸೆ ನಿಷೇಧದ ಅನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಚುನಾವಣಾ ನೀತಿ ಸಂಹಿತೆಯ ಏಲ್ಲಾ ನಿಯಮಗಳನ್ನು ಚಾಚ್ಚು ತಪ್ಪದೆ ಪಾಲಿಸಿ ಶಾಂತಿಯುತವಾಗಿ ಜಾತ್ರೆಯನ್ನು ಮಾಡಬೇಕೆಂದು ತಿಳಿ ಹೇಳಿದರು ,ಪೆÇೀಲಿಸ್ ರಿಗೆ ಗ್ರಾಮದ ಜನರು ಸಹಕಾರ ಮುಖ್ಯವಾಗಿ ಇರುತ್ತದೆ.
ಗ್ರಾಮದ ಮುಖಂಡರಾದ ಭೀಮಶಂಕರ ಮಾಲಿಪಾಟಿಲ್ ಮಾತನಾಡಿ ಜಾತ್ರೆಗೆ ಸುಮಾರು 80000 ರಿಂದ 90000 ಜನ ಸೇರುವ ಸಂಭವ ಇರುತ್ತದೆ ಅಂತ ಹೇಳಿದರು,
ಶಾಂತಿ ಸಭೆಯಲ್ಲಿ ಗ್ರಾಮದ ಪ್ರಮುಖರಾದ ಅಪ್ಪರ್ ಈಶ್ವರಗೋಂಡ, ಗಣಪತಿ ಹಾಳಿಕಾಯಿ, ಪ್ರಶಾಂತ ರಾಜಾಪುರ,ಆನಂದ ಮಲಗೂಂಡ, ಸುಶೀಲ್ ರಾಜಾಪುರ, ಶರಣು ಮಜ್ಜಿಗೆ ಬಸವರಾಜ ಮೇಲಕ್ಕೇರಿ ಹಾಗೂ ಪೆÇೀಲಿಸ್ ರಾದ ಠಾಣೆಯ ಪಿಎ??? ರವರು ವಿಶ್ವನಾಥ ಬಾಕಳೆ, ಮಹೇಶರಡ್ಡಿ, ಓಬಳೇಶ,ಜಗನ್ನಾಥ & ಕಂದಾಯ ಇಲಾಖೆಯ ಕಂದಾಯ ನಿರಕ್ಷರು ಬಸವರಾಜ ,ಸಿದ್ದಲಿಂಗಯ್ಯ ರವರು ಇದ್ದರು.