ಸಿಡಿಲಿನ ಬಡಿತಕ್ಕೆ ತೆಂಗಿನಕಾಯಿ ಗಿಡ ಭಸ್ಮ…

ಸಿರುಗುಪ್ಪ: ತೆಕ್ಕಲಕೋಟೆ ಪಟ್ಟಣದಲ್ಲಿ ಗಾಳಿ ಮಳೆಯ ರಭಸಕ್ಕೆ ತೆಂಗಿನಕಾಯಿ ಗಿಡಕ್ಕೆ ಸಿಡಿಲು ಬಡಿದು ಬೆಂಕಿ ಹತ್ತಿ ಕೊಂಡಿರುವವುದು.