ಸಿಎಂ ಉದ್ಘಾಟಿದ 45 ದಿನದಲ್ಲಿ ಹಾಳಾದ ರಸ್ತೆ

ಬೆಂಗಳೂರಿನ ಆರ್. ಅರ್ ವಿಧಾನಸಭಾ ಕ್ಷೇತ್ರದ ಮುದ್ದಯ್ಯನ ಪಾಳ್ಯದ ದೀಪಾ ‌ಕಾಂಪ್ಲೆಕ್ಸ್ ಬಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ 45 ದಿನದಲ್ಲಿ ಹಾಳಾದ ರಸ್ತೆ.