ಪ್ರಚಲಿತ ಸುದ್ಧಿ
ಬ್ರಿಕ್ಸ್ ಶೃಂಗಸಭೆ ದೆಹಲಿ ಭದ್ರಕೋಟೆ ೫೦೦ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು
ನವದೆಹಲಿ, ಸೆ.೧೦: ಭಾರತ ಆತಿಥ್ಯ ವಹಿಸಿರುವ ೨೦೨೬ರ ಬ್ರಿಕ್ಸ್ ಶೃಂಗಸಭೆ ಸೆ.೧೧ರಿಂದ ೧೩ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರಮುಖ ರಸ್ತೆಗಳು, ವಿಮಾನ ನಿಲ್ದಾಣ, ಗಣ್ಯರು...
ಪಾದಯಾತ್ರೆ ವೇಳೆ ನಿಧನರಾದ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ರೆಡ್ಡಿ ಸಾಂತ್ವಾನ
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಸೆ.12: ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅಕಾಲಿಕವಾಗಿ ಸಾವನ್ನಪ್ಪಿದ ತಾಲೂಕಿನ ಶಂಕರ ಬಂಡೆ ಗ್ರಾಮದ ಕಾರ್ಯಕರ್ತ ಎಸ್.ಬಿ.ತಿಮ್ಮಪ್ಪ ಅವರ ನಿವಾಸಕ್ಕೆ ಪಕ್ಷದ ನಾಯಕ, ಗಂಗಾವತಿ ಶಾಸಕ ಜಿ.ಜನಾರ್ಧನರೆಡ್ಡಿ,...











































































