
ಕಲಬುರಗಿ:ನ.17: ನಗರದ ಬ್ರಹ್ಮಪುರನಲ್ಲಿರುವ ಶ್ರೀ ರುಕ್ಮಿಣಿ ಪಾಂಡುರಂಗ ಮಂದಿರದಲ್ಲಿ
ಶ್ರೀ 1008 ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವ
ಬೆಳಿಗ್ಗೆ 8 ಗಂಟೆಗೆ ವಿಶೇಷ ಪಂಚಾಮೃತ ಅಭಿಷೇಕ ನಂತರ ಅನೇಕ ಪಾರಾಯಣ ಸಂಘಗಳ ಸದಸ್ಯರಿಂದ ಗುರುಗಳ ಚರಮ ಶ್ಲೋಕದ ಅಷ್ಟೋತ್ತರ ಪಾರಾಯಣ ಹಾಗೂ ಗುರುಗಳ ಪಾದುಕೆಗೆ ಪುಷ್ಪರ್ಚನೆ ನಂತರ ವಿದ್ಯಾರ್ಥಿಗಳಿಂದ ಶಾಸ್ತ್ರ ಅನುವಾದ ವಿದ್ವಾಂಸರ ಪ್ರವಚನ ಹಾಗೂ ಗುರುಗಳ ಮಾಹಾತ್ಮೆ ನಂತರ ಅಲಂಕಾರ ಬ್ರಾಹ್ಮಣರ ಪೂಜೆ ನಂತರ ಸಾವಿರಾರು ಭಕ್ತರಿಗೆ ಅನ್ನದಾನ ಸಂಜೆ ಕಾರ್ತಿಕ ದೀಪೆÇೀತ್ಸವ ರಜತ ರಾಥೋತ್ಸವ ಭಜನೆ ಮೊದಲಾದ ಕಾರ್ಯಕ್ರಮ ನಡೆದವು ಶ್ರೀ ಮಠದ ವ್ಯವಾಸ್ತಾಪಕಾರದ ಪಂ ವಿನೋದಚಾರ್ಯ ಪಂ ಅಭಯಆಚಾರ್ಯ
ಪಂ ಗುರುಮಧ್ವಾಚಾರ್ಯ ನವಲಿಪಂ ಹನುಮಂತಚಾರ್ಯಮಾತಾಧಿಕಾರಿ ರಾಮಾಚಾರ್ಯ ಘಂಟಿ ಸತ್ಯಾತ್ಮ ಸೇನೆಯ ಸದಸ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು