
ನರೆಗಲ,್ಲಮೇ.18: : ರೋಣ ವಿಧಾಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಜಿ.ಎಸ್.ಪಾಟೀಲ ಇವರಗೆ ಸಚಿವ ಸ್ಥಾನ ಸಿಗಲಿ ಎಂದು ಅಬ್ಬಿಗೇರಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ದಿಡ್ ನಮಸ್ಕಾರ ಹಾಕಿದರು ಶ್ರೀ ಅನ್ನದಾನೇಶ್ವರ ಪಾದಗಟ್ಟಿಯಿಂದ ಅನ್ನದಾನೇಶ್ವರ ಮಠದವರೆಗೆ ಪಕ್ಷದ ಕಾರ್ಯಕರ್ತರಾದ ಲಕ್ಷ್ಮಣ ಹಿರೇಮನಿ, ಅಶೋಕ ಐಹೊಳೆ ದಿಡ್ ನಮಸ್ಕಾರ ಹಾಕಿ ದೇವರ ಮೊರೆ ಹೋದರು.
ಈ ಸಂದರ್ಭದಲ್ಲಿ ಮಂಜುನಾಥ ಅಂಗಡಿ ಸುರೇಶ್ ಶಿರೋಳ ಅಜ್ಜಪ್ಪ ಮಳಗಿ ಹನುಮಂತಪ್ಪ ದ್ವಾಸಲ,ರೂಪಾ ಅಂಗಡಿ,ಪ್ರಕಾಶ ಚೆಕರೆಡ್ಡಿ, ಶಿವಪುತ್ರಪ್ಪ ಕೆಂಗಾರ,ಶರಣಪ್ಪ ಹುಳ್ಳಿ,ಪ್ರದೀಪ ಹಿರೇಮನಿ, ತಾಯಪ್ಪ ದ್ವಾಸಲ,ರಾಮನಗೌಡ ಹಲಕುರ್ಕಿ,ಮಾಂತೇಶ ಬಂಡಿಹಾಳ,ಅಶೋಕ ಬಸವರಡ್ಡಿ, ಕಾಂಗ್ರೆಸ್ ಪಕ್ಷದ ಮುಖಂಡರು ನೂರಾರು ಜನ ಕಾರ್ಯಕರ್ತ ರು ಹಾಗೂ ಅಬ್ಬಿಗೇರಿ ಗ್ರಾಮದ ಎಲ್ಲಾ ಕಾಂಗ್ರೆಸ್ ಪಕ್ಷದ ಅಭಿಮಾನಿಗಳು ಇದ್ದರು.