
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.23: ಗ್ರಾಮೀಣ ಕ್ಷೇತ್ರದ ವಿನಾಯಕನಗರದ ಶಿವಾನಂದ ಆದಿ. ಗುರು ಹಾಗೂ ಅನೇಕ ಯುವಕರು ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.23: ಗ್ರಾಮೀಣ ಕ್ಷೇತ್ರದ ವಿನಾಯಕನಗರದ ಶಿವಾನಂದ ಆದಿ. ಗುರು ಹಾಗೂ ಅನೇಕ ಯುವಕರು ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.