ಸಂವಾದ ಕಾರ್ಯಕ್ರಮ

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಐಡಿಯಾ ಆಫ್ ಇಂಡಿಯಾ ಸಂವಾದ ಕಾರ್ಯಕ್ರಮದಲ್ಲಿ ಮಣಿ ಶಂಕರ್ ಅಯ್ಯರ್, ಪ್ರೊಫೆಸರ್ ರಾಜೇಗೌಡ, ಡಾಕ್ಟರ್ ಸಂದೀಪ್ ಪಾಂಡೆ, ದೇಬಾ ಪ್ರಸಾದ್ ರಾಯ್ ಇತರರು ಇದ್ದಾರೆ.