ಸಂಜೆವಾಣಿ ವಾರ್ತೆ
ಕುರುಗೋಡು:ಏ.27: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ಶ್ರೀ ಶ್ರೀ ಭಗೀರಥ ಅವರ ಅವರ ಭಾವಚಿತ್ರಕ್ಕೆ ತಹಶೀಲ್ದಾರ್ ಎಂ.ಗುರುರಾಜ್ ಚಲವಾದಿ ಅವರು ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಗುರುರಾಜ್ ಚಲವಾದಿ, ಗ್ರಾಮ ಆಡಳಿತ ಅಧಿಕಾರಿಗಳಾದ ಕೊಟ್ರೇಶ್ ನಾಯಕ್, ಎಮ್ಮುನೂರಪ್ಪ, ಕಚೇರಿ ಸಿಬ್ಬಂದಿಗಳು ಮತ್ತು ಉಪ್ಪಾರ ಸಮುದಾಯದವರು ಉಪಸ್ಥಿತರಿದ್ದರು.