
ಹಿರಿಯೂರು :ಮಾ.15- ಜೆಡಿಎಸ್ ಮುಖಂಡರು ನಿವೃತ್ತ ಮುಖ್ಯ ಅಭಿಯಂತರರು ಅಭಿಮಾನಿಗಳ ಕಣ್ಮಣಿಗಳು ಹಿರಿಯೂರು ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಎಂ.ರವೀಂದ್ರಪ್ಪನವರು ತಮ್ಮ 62 ನೆಯ ಹುಟ್ಟುಹಬ್ಬವನ್ನು ಭೀಮನ ಬಂಡೆ ಬಳಿ ಇರುವ ಶುಭೋದಯ ಶೈಕ್ಷಣಿಕ ಸೇವಾ ವೃದ್ಧಾಶ್ರಮದಲ್ಲಿ ತಮ್ಮ ಅಪಾರ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಆಚರಿಸಿದರು.