ಗುರುಮಠಕಲ್ ಪಟ್ಟಣದಲ್ಲಿ ವೀರಭದ್ರೇಶ್ವರ ದೇವರ ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಮತ್ತು ಪುರವಂತರ ಸೇವೆ ಜರುಗಿತು. ಪುಷ್ಪಾವತಿ ರಾಜಶೇಖರ ಸ್ವಾಮಿ ಗದ್ವಲ್ ಅವರು ಭಕ್ತಾದಿಗಳಿಗೆ ಹಣ್ಣು ವಿತರಿಸಿದರು.
ಗುರುಮಠಕಲ್ ಪಟ್ಟಣದಲ್ಲಿ ವೀರಭದ್ರೇಶ್ವರ ದೇವರ ಪಂಚಾಮೃತ ಅಭಿಷೇಕ, ಪಲ್ಲಕ್ಕಿ ಮತ್ತು ಪುರವಂತರ ಸೇವೆ ಜರುಗಿತು. ಪುಷ್ಪಾವತಿ ರಾಜಶೇಖರ ಸ್ವಾಮಿ ಗದ್ವಲ್ ಅವರು ಭಕ್ತಾದಿಗಳಿಗೆ ಹಣ್ಣು ವಿತರಿಸಿದರು.