
ಚಾಮರಾಜನಗರ. ಮಾ10:- ಜಿಲ್ಲೆಯಲ್ಲಿ.ಮೊಬಿಲಿಟಿ ಇಂಡಿಯಾ ಸಂಸ್ಥೆಯ ಸಮುದಾಯಆಧಾರಿತ ಸಮನ್ವಯಅಭಿವೃದ್ಧಿಕಾರ್ಯಕ್ರಮದಯೋಜನೆಅಡಿಯಲ್ಲಿ ಬುದ್ಧಿಮಾಂದ್ಯ ವಿಕಲಚೇತನ ಮಕ್ಕಳಿಗೆ ದೈನಂದಿನ ಚಟುವಟಿಕೆಗಳು ಹಮ್ಮಿಕೊಂಡು ಬರುತ್ತಿರುವುದು ಮೆಚ್ಚುಗೆ ವಿಷಯಎಂದುಜಿಲ್ಲಾಅಂಗವಿಕಲರಕಲ್ಯಾಣಅಧಿಕಾರಿಗೋವಿಂದರಾಜು ತಿಳಿಸಿದರು
ನಗರದ ನ್ಯಾಯಾಲಯರಸ್ತೆಯಲ್ಲಿರುವ ಮೊಬಿಲಿಟಿ ಇಂಡಿಯಾ ಸಂಸ್ಥೆ. ಕಛೇರಿಅವರಣದಲ್ಲಿ ಪೆÇೀಷಕರತರಬೇತಿಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿ,ಜಿಲ್ಲೆಯಲ್ಲಿಎನ್ಜಿಓ ಸಂಸ್ಥೆಗಳು ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.
ಬುದ್ಧಿಮಾಂದ್ಯ ಮಕ್ಕಳ ಪೆÇೀಷಕರಿಗೆ ಮಕ್ಕಳಿಗೆ ಸಂಬಂಧ ಪಟ್ಟಂತ ವಿವಿಧರೀತಿಯದೈನಂದಿನ ಚಟುವಟಿಕೆಗಳಿಗೆ ಸಂಬಂಧಿಸಿದ ಕಿಟ್ಗಳನ್ನು ಜೈ ಭುವನೇಶ್ವರಿಕನ್ನಡಯುವ ವೇದಿಕೆ ಅಧ್ಯಕ್ಷ ಜಿ ಬಂಗಾರು ವಿತರಿಸಿ ಮಾತನಾಡಿಜಿಲ್ಲೆ. ಅತ್ಯುತ್ತಮವಾಗಿ ಮೊಬಿಲಿಟಿ ಸಂಸ್ಥೆ. ಹಲವಾರು ವರ್ಷಗಳಿಂದ. ಸರ್ಕಾರ ಮಾಡುವರೀತಿ ನೀವು ಸಹ.ಉತ್ತಮ ಕೆಲಸ ಮಾಡಿಕೊಂಡು ಬರುತ್ತಿದೆ ನಮ್ಮ ಸಂಸ್ಥೆಯಿಂದ ಸಹಕಾರ ನೀಡಲಾಗುವುದುಎಂದು ತಿಳಿಸಿದರು
ಮೊಬಿಲಿಟಿ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕಆನಂದ್ಅಧ್ಯಕ್ಷತೆ ವಹಿಸಿ ಮಾತನಾಡಿ ಮೊಬಿಲಿಟಿ ಇಂಡಿಯಾ ಸಂಸ್ಥೆಯುಚಾಮರಾಜನಗರತಾಲೂಕಿನಲ್ಲಿ ವಿವಿಧರೀತಿಯ ವಿಕಲಚೇತನ ಮಕ್ಕಳಿಗೆ ಕೈಗೊಳ್ಳಲಾದ ಪುನಸ್ಚೇತನ ಕಾರ್ಯಕ್ರಮಗಳು ಹಾಗೂ ಸಮನ್ವಯ ಶಿಕ್ಷಣದ ಅಡಿಯಲ್ಲಿ ನೀಡಲಾಗುವ ವಿವಿಧ ಪೆÇೀಷಕರು ವಿಕಲಚೇತನ ಮಕ್ಕಳಿಗೆ ಇರುವ ವಿವಿಧ ಸೌಲಭ್ಯಗಳನ್ನು ಸೂಕ್ತವಾಗಿ ಬಳಸಿಕೊಳ್ಳತಕ್ಕದ್ದು ವಿಶೇಷವಾಗಿ ಬುದ್ಧಿಮಾಂದ್ಯ ಮಕ್ಕಳ ಶ್ರೇಯೋಭಿವೃದ್ಧಿಗಾಗಿರುವಕೇಂದ್ರ ಸರ್ಕಾರದ ನ್ಯಾಷನಲ್ಟ್ರಸ್ಟ್ಕಾಯ್ದೆಅಡಿಯಲ್ಲಿ ಬರುವ ಸವಲತ್ತುಗಳ ಉಪಯೋಗವನ್ನು ಪಡೆಯಬೇಕೆಂದು ವಿವರಿಸಿದ್ದರು.
ವಿಕಲಚೇತನರ ಸಂಬಂಧಿಸಿದ ರೀತಿಯ ಮಾದರಿಗಳ ಬಗ್ಗೆ ಪರಿಚಯಿಸಿದರು ಹಾಗೂ ವಿಕಲಚೇತನರು ಸಮಾಜದ ಮುಖ್ಯ ವಾಹಿನಿಯಲ್ಲಿ ಬರುವಲ್ಲಿಇರುವ ಅವಕಾಶಗಳ ಕುರಿತು ಮಾಹಿತಿ ಮೊಬಿಲಿಟಿ ಇಂಡಿಯಾ ಸಂಸ್ಥೆಯು ಕಳೆದ ಹಲವಾರು ವರ್ಷಗಳಿಂದ ವಿಕಲಚೇತನರಿಗೆ ಮಾಡುವ ಸೇವೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು ಮುಂದಿನ ದಿನಗಳಲ್ಲಿ ಸಂಸ್ಥೆಯು ಹೆಚ್ಚಿನ ಸೇವೆಯನ್ನುಒದಗಿಸಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿಕಲಚೇತನ ಮಕ್ಕಳಿಗೆ ನೀಡಲಾಗುವ ವಿವಿಧ ಕಾರ್ಯಕ್ರಮಗಳ ಮೂಲಕ ಮಾಡಿಕೊಂಡು ಬರಲಾಗುತ್ತದೆಎಂದು ತಿಳಿಸಿದರು
ಸಾರ್ವಜನಿಕ ಶಿಕ್ಷಣ ಇಲಾಖೆ. ಬಿ.ಐ.ಇ.ಆರ್.ಟಿ. ರೆಬೆಲೋ ಮಾತನಾಡಿದರು ಈ ಸಂದರ್ಭದಲ್ಲಿ ಚಾಮರಾಜನಗರ ತಾಲೂಕಿನ ವಿವಿಧ ಹೋಬಳಿಗಳಿಂದ ಹಾಗೂ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಹೋಬಳಿಯ ವಿವಿಧ ಗ್ರಾಮಗಳಿಂದ ಮಕ್ಕಳ ಪೆÇೀಷಕರು ಹಾಗೂ ಮಕ್ಕಳೊಂದಿಗೆ ಆಗಮಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಮೋಬಿಲಿಟಿ ಇಂಡಿಯಾ ಸಂಸ್ಥೆಯ ಸಂಯೋಜಕ ರಾಜಣ್ಣನವರು ಬುದ್ಧಿಮಾಂದ್ಯ ಮಕ್ಕಳ ದೈನಂದಿನ ಚಟುವಟಿಕೆಗಳ ಕುರಿತ ವಿವಿಧ ಪರಿಕರಗಳ ಬಗ್ಗೆ ಪೆÇೀಷಕರಿಗೆ ಮಾಹಿತಿಯನ್ನು ಒದಗಿಸಿದರು ಹಾಗೂ ಬುದ್ಧಿಮಾಂಧ್ಯ ಮಕ್ಕಳ ಪೆÇೀಷಕರ ಸಂಘದ ಅವಶ್ಯಕತೆಯ ಬಗ್ಗೆ ಮನವಿಯನ್ನು ಮಾಡಿದರು ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕರಾದ ರೇμÁ್ಮ ಹಾಗೂ ತಂತ್ರಜ್ಞ ಕುಮಾರ್ ಮಹದೇವಸ್ವಾಮಿರವರು ಉಪಸ್ಥಿತರಿದ್ದರು