ವಿಎಸ್ ಕೆ ಸಿಂಡಿಕೇಟ್ ಸದಸ್ಯರಾಗಿಡಾ.ಪ್ರಭಯ್ಯ ನೇಮಕ‌


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,9- ವಿಜಯನಗರ ಜಿಲ್ಲೆ  ಹೊಸಪೇಟೆಯ ವಿಜಯನಗರ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಭಯ್ಯ ವಿ.ಎಸ್‌. ಅವರನ್ನು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್  ಸದಸ್ಯರನ್ನಾಗಿ ಒಂದು ವರ್ಷ ಅಥವಾ ವಯೋ ನಿವೃತ್ತಿ ವರೆಗೆ  ನಾಮನಿರ್ದೇಶನ ಮಾಡಲಾಗಿದೆ.